Saturday, April 20, 2024
spot_imgspot_img
spot_imgspot_img

ಆರ್​.ಆರ್​ ನಗರ ಕುರುಕ್ಷೇತ್ರ ಅಖಾಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ!!

- Advertisement -G L Acharya panikkar
- Advertisement -

ಬೆಂಗಳೂರು(ಅ.30): ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳ ಪ್ರಚಾರ ಜೋರಾಗಿ ಸಾಗಿದೆ. ಅಲ್ಲದೆ, ಈ ಉಪಚುನಾವಣೆ ಅಖಾಡಕ್ಕೆ ತಾರಾಮೆರಗು ಬಂದಿದೆ. ಆರ್​.ಆರ್​ ನಗರ ಕುರುಕ್ಷೇತ್ರ ಅಖಾಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ ಕೊಡಲಿದ್ದಾರೆ.

ಮುನಿರತ್ನ ಪರ ನಟಿ ಶ್ರುತಿ ಪ್ರಚಾರ ಮಾಡಿದ್ದರು. ಬಳಿಕ, ನಟಿ ಖುಷ್ಬೂ ಸುಂದರ್​ ಕೂಡ ರೋಡ್ ಶೋ ಮೂಲಕ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಮುನಿರತ್ನ ಪರ  ಮತಯಾಚನೆ ನಡೆಸಿದ್ದರು. ಇದೀಗ ನಟ ದರ್ಶನ್​ ಕೂಡ ಮುನಿರತ್ನ ಪರವಾಗಿ ಇಂದು ರಾಜರಾಜೇಶ್ವರಿ ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ.

- Advertisement -

Related news

error: Content is protected !!