- Advertisement -
- Advertisement -
ಪುತ್ತೂರು:ತೆಂಕಿಲ ವಿವೇಕ ನಗರದಲ್ಲಿ ಜ.14ರಂದು ನಡೆಯಲಿರುವ ವೈಭವದ ಅಯೋಧ್ಯೆಯ ಸಮಗ್ರ ಕಥನ ‘ಶ್ರೀರಾಮ ಕಥಾ ವೈಭವ’ದ ಶ್ರೀರಾಮ ಕಥಾ ವೈಭವ ಸಾಂಸ್ಕೃತಿಕ ಸಮಿತಿಯ ಗೌರವಾಧ್ಯಕ್ಷರಾಗಿ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ ಪಾಟಾಳಿರವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸಹಜ್ ರೈ ಬಳಜ್ಜ, ಕೃಷ್ಣವೇಣಿಪ್ರಸಾದ್, ಡಾ. ಕೆ. ಪ್ರಸನ್ನ, ಡಾ. ಅನಿಲ ದೀಪಕ್ ಶೆಟ್ಟಿ, ಕಾರ್ಯದರ್ಶಿಗಳಾಗಿ ನಾಗೇಶ ಟಿ.ಎಸ್., ಯುವರಾಜ ಪೆರಿಯತ್ತೋಡಿ, ನಿತೀಶ್ ಪಡ್ಡಾಯೂರು, ವಿರೂಪಾಕ್ಷ ಭಟ್, ಸದಸ್ಯರಾಗಿ ಜಯಲಕ್ಷ್ಮಿ ವಿ.ಭಟ್, ಪ್ರತಾಪಸಿಂಹ ವರ್ಮ, ಪದ್ಮಾ ಕೆ.ಆರ್. ಆಚಾರ್ಯ, ರಮೇಶ ಪ್ರಭು, ಸಚಿನ್ ಹಾರೆಕೆರೆ, ಸೀಮಾ ನಾಗರಾಜ, ಲಕ್ಷ್ಮೀಕಾಂತ ಎಸ್., ಪ್ರವೀಣ ಬಿ., ಸುಹಾಸ್ ಮರಿಕೆ, ಶಿವಕುಮಾರ್ ಪಿ.ಬಿ., ಮುರಳಿಕೃಷ್ಣ ಹಸಂತಡ್ಕ ಹಾಗೂ ಅಜಿತ್ ರೈ ಹೊಸಮನೆ ಆಯ್ಕೆಯಾಗಿದ್ದಾರೆ.
- Advertisement -