- Advertisement -
- Advertisement -
ಕೇರಳ(ನ.12): ಮಹಾಮಾರಿ ಕೊರೊನಾ ಅಟ್ಟಹಾಸದ ನಡುವೆ ತೆರೆಯಲಾಗಿರೋ ಶಬರಿಮಲೆ ದೇಗುಲದಲ್ಲಿ ಅಯ್ಯಪ್ಪ ಸ್ವಾಮಿಗೆ ಇಂದಿನಿಂದ ಎರಡು ದಿನ ವಿಶೇಷ ಪೂಜೆ ನೆರವೇರಲಿದೆ.
ಚಿತಿರಾ ಅತ್ತತಿರುಣಾಳ್ ಹಬ್ಬದ ಅಂಗವಾಗಿ ಶಬರಿಮಲೆ ದೇವಸ್ಥಾನ ಇಂದು ಸಂಜೆ ತೆರೆಯಲಿದೆ.ಮುಖ್ಯ ಅರ್ಚಕ ಕೆ ಸುಧೀರ್ ನಂಬೂತಿರಿ, ತಂತ್ರಿ ಕಂದರಾರು ರಾಜೀವಾರು ಸಂಜೆ ಗರ್ಭಗುಡಿಯನ್ನು ತೆರೆದು ಪೂಜೆ ವಿಧಿ ವಿಧಾನಗಳು ಆರಂಭಿಸಲಿದ್ದಾರೆ. ಇನ್ನು ಸೋಂಕಿನ ಆರ್ಭಟದಿಂದ ಈ ಬಾರಿ ದೇವಾಲಯಕ್ಕೆ ಭಕ್ತರನ್ನು ನಿರ್ಬಂಧಿಸಲಾಗಿದೆ. ಹಾಗೂ ನಾಳೆ ರಾತ್ರಿ ಪೂಜೆಯ ನಂತರ ಮತ್ತೆ ದೇವಾಲಯ ಮುಚ್ಚಲಿದೆ.
- Advertisement -