Monday, May 6, 2024
spot_imgspot_img
spot_imgspot_img

ಶಾಂತಿಗೋಡು: ಶ್ರೀ ಗುರು ವಾಲ್ತಾಜೆ ಸೇರಾಜೆ ಕುಟುಂಬದ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -G L Acharya panikkar
- Advertisement -

ಶಾಂತಿಗೋಡು: ಶ್ರೀ ಗುರು ವಾಲ್ತಾಜೆ ಸೇರಾಜೆ ಕುಟುಂಬದ ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕವನ್ನು ಕೆಂಮ್ಮಿಜೆ ಬ್ರಹ್ಮ ಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳೆಕ್ಕೂರಾಯರ ಹಾಗೂ ವೇದಮೂರ್ತಿ ನಾರಾಯಣ ಇತಾಳರ ನೇತೃತ್ವದಲ್ಲಿ ದಿನಾಂಕ 14/02/2024ರಿಂದ 16/02/2024ರ ತನಕ ಶ್ರೀ ಗುರು ವಾಲ್ತಾಜೆ ಸಾಂತಪ್ಪ ಗೌಡ ಇವರ ಮನೆಯಲ್ಲಿ ಜರಗಲಿದೆ.

ಇದರ ಆಮಂತ್ರಣ ಪತ್ರಿಕೆಯನ್ನು ಜ.14 ರಂದು ಶ್ರೀ ಗುರು ವಾಲ್ತಾಜೆ ಸಾಂತಪ್ಪ ಗೌಡ ಇವರ ಮನೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವಸಂತ ಸೇರಾಜೆ, ಉಷಾಸಾಂತಪ್ಪ ವಾಲ್ತಾಜೆ, ಉಮಾನಾಥ ಸೇರಾಜೆ, ಸುಶ್ಮಿತ್ ವಾಲ್ತಾಜೆ, ದೀಕ್ಷಾ ವಾಲ್ತಾಜೆ, ವೀಕ್ಷಾ ವಾಲ್ತಾಜೆ, ತೇಜಸ್ ಸೇರಾಜೆ, ಲಿಂಗಪ್ಪ ಗೌಡ ಮುಂಗ್ಲಿಮನೆ, ಚಿದಾನಂದ ಮುಂಗ್ಲಿಮನೆ, ಗೀತಾ ಸೇರಾಜೆ, ತನ್ವಿ ಮೀನಾವು ಉಪಸ್ಥಿತರಿದ್ದರು.

- Advertisement -

Related news

error: Content is protected !!