- Advertisement -
- Advertisement -
ಬಂಟ್ವಾಳ: ಕೊಳ್ನಾಡು ಗ್ರಾಮದ ರಾಜ್ಯ ಪ್ರಶಸ್ತಿ ವಿಜೇತ ಸೂರಿಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರು, ಪಂಚಾಯತ್ ನ ಮಾಜಿ ಸದಸ್ಯರಾಗಿದ್ದ S.M.ಅಬೂಬಕ್ಕರ್ ರವರು ಇಂದು ನಿಧನರಾಗಿದ್ದಾರೆ.
S.M.ಅಬೂಬಕ್ಕರ್ ರವರು ಅಡಕೆ ತೋಟ, ಬಾಳೆ, ತರಕಾರಿ ಕೃಷಿಯ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಣದ ಜೊತೆಗೆ ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿ ಸುರಿಬೈಲು ಸರಕಾರಿ ಶಾಲೆಗೆ ರಾಜ್ಯ ಪ್ರಶಸ್ತಿ ಪಡೆಯಲು ಕಾರಣೀಭೂತರಾಗಿದ್ದರು.
- Advertisement -