- Advertisement -
- Advertisement -
ಸುಳ್ಯ: ಕಳಂಜದಲ್ಲಿ ನಡೆದ ಮಸೂದ್ ಕೊಲೆ ಪ್ರಕರಣದ 4ನೇ ಆರೋಪಿಗೆ ಜಾಮೀನು ದೊರತಿದೆ.
ಇತ್ತೀಚೆಗೆ ಪ್ರಕರಣ 8ನೇ ಆರೋಪಿ ಭಾಸ್ಕರ್ ಹಾಗೂ 7ನೇ ಆರೋಪಿ ಜಿಮ್ ರಂಜಿತ್ ಗೆ ಜಾಮೀನು ದೊರೆತಿತ್ತು. ಇದರ ಬೆನ್ನಲ್ಲೇ 4ನೇ ಆರೋಪಿ ಶಿವಪ್ರಸಾದ್ ಗೆ ಜಾಮೀನು ದೊರತಿದೆ. ಈ ಮೂಲಕ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ದೊರತಂತಾಗಿದೆ.
- Advertisement -