Tuesday, April 30, 2024
spot_imgspot_img
spot_imgspot_img

ಸುಳ್ಯ: ಮಸೂದ್‌ ಕೊಲೆ ಪ್ರಕರಣ; 4ನೇ ಆರೋಪಿ ಶಿವಪ್ರಸಾದ್‌ಗೆ ಜಾಮೀನು ಮಂಜೂರು

- Advertisement -G L Acharya panikkar
- Advertisement -

ಸುಳ್ಯ: ಕಳಂಜದಲ್ಲಿ ನಡೆದ ಮಸೂದ್‌ ಕೊಲೆ ಪ್ರಕರಣದ 4ನೇ ಆರೋಪಿಗೆ ಜಾಮೀನು ದೊರತಿದೆ.

ಇತ್ತೀಚೆಗೆ ಪ್ರಕರಣ 8ನೇ ಆರೋಪಿ ಭಾಸ್ಕರ್ ಹಾಗೂ 7ನೇ ಆರೋಪಿ ಜಿಮ್ ರಂಜಿತ್ ಗೆ ಜಾಮೀನು ದೊರೆತಿತ್ತು. ಇದರ ಬೆನ್ನಲ್ಲೇ 4ನೇ ಆರೋಪಿ ಶಿವಪ್ರಸಾದ್ ಗೆ ಜಾಮೀನು ದೊರತಿದೆ. ಈ ಮೂಲಕ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ದೊರತಂತಾಗಿದೆ.

- Advertisement -

Related news

error: Content is protected !!