Friday, June 27, 2025
spot_imgspot_img
spot_imgspot_img

ಛತ್ತೀಸ್‌ಗಢಕ್ಕೆ ಅಮಿತ್‌ ಶಾ ಭೇಟಿ ವೇಳೆ ತೆಲಂಗಾಣದಲ್ಲಿ 86 ನಕ್ಸಲರ ಶರಣಾಗತಿ

- Advertisement -
- Advertisement -

ಕೇಂದ್ರ ಗೃಹ ಸಚಿವ ಅಮಿತ್ ಶಾ ಛತ್ತೀಸ್‌ಗಢದ ಬಸ್ತಾರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಛತ್ತೀಸ್‌ಗಢದ 86 ನಕ್ಸಲರು ತೆಲಂಗಾಣದಲ್ಲಿ ಶರಣಾಗಿದ್ದಾರೆ. ಇದರಲ್ಲಿ ಅನೇಕ ಕಟ್ಟಾ ಮಾವೋವಾದಿಗಳು ಕೂಡ ಸೇರಿದ್ದಾರೆ. ಇದನ್ನು ನಕ್ಸಲಿಸಂ ವಿರುದ್ಧ ಭದ್ರತಾ ಪಡೆಗಳ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗುತ್ತಿದೆ.

86 ನಕ್ಸಲರು ಕೊಥಗುಡೆಮ್‌ನ ಹೇಮಚಂದ್ರಪುರಂ ಪೊಲೀಸ್ ಪ್ರಧಾನ ಕಚೇರಿಯನ್ನು ತಲುಪಿ ಭದ್ರಾದ್ರಿ ಕೊಥಗುಡೆಮ್ ಬಹು ವಲಯ -1 ರ IG ಚಂದ್ರಶೇಖ‌ರ್ ರೆಡ್ಡಿ ಮುಂದೆ ಶರಣಾದರು. ಶರಣಾದ ನಕ್ಸಲರು ಛತ್ತೀಸ್‌ಗಢದಲ್ಲಿ ಅನೇಕ ಘಟನೆಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!