Saturday, April 20, 2024
spot_imgspot_img
spot_imgspot_img

ತಲಕಾವೇರಿ ಗಜ ಗಿರಿ ಭೂಕುಸಿತ ಪ್ರಕರಣ-ಮಣ್ಣಿನಡಿ ಇಂದು ನಾರಾಯಣ ಆಚಾರ್ ಮೃತ ದೇಹ ಪತ್ತೆ.

- Advertisement -G L Acharya panikkar
- Advertisement -

ತಲಕಾವೇರಿ: ಐದು ದಿನಗಳ ಬಳಿಕ ಪತ್ತೆಯಾದ ನಾರಾಯಣ ಆಚಾರ್ ಮೃತದೇಹ ಪತ್ತೆಯಾಗಿದೆ.
ಮನೆ ಇದ್ದ ಪ್ರದೇಶದಿಂದ ಎರಡು ಕಿಲೋಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ.

ಶಾಂತ ಅವರ ಮೃತ ದೇಹಕ್ಕೆ ಶೋದ ಕಾರ್ಯ ಇನ್ನೂ ಮುಂದುವರಿದಿದೆ.2 ದಿನಗಳ ಹಿಂದೆ ಆನಂದತೀರ್ಥ ಅವರ ಮೃತದೇಹ ಪತ್ತೆಯಾಗಿತ್ತು.ಇಂದು ನಾರಾಯಣ ಆಚಾರ್ ಮೃತದೇಹ ಪತ್ತೆಯಾಗಿದೆ.ಕಾರ್ಯಾಚರಣೆ ಸ್ಥಳದಲ್ಲಿ ನಾರಾಯಣ ಆಚಾರ್ ಅವರ ಪುತ್ರಿಯರಾದ ಶಾರದಾ ಮತ್ತು ನಮಿತ ಕೂಡ ಇದ್ದಾರೆ.

ಸಚಿವ ವಿ. ಸೋಮಣ್ಣ ,ಶಾಸಕ ಕೆ ಜಿ ಬೋಪಯ್ಯ ,ಸಂಸದ ಪ್ರತಾಪ್ ಸಿಂಹ ,ಶಾಸಕ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರ ಅವರಿಂದ ಕಾರ್ಯಾಚರಣೆಗೆ ಮಾರ್ಗದರ್ಶನ .
ಮಳೆ ಮತ್ತು ದಟ್ಟ ಮಂಜಿನ ನಡುವೆ ಮೂರುದಿನಗಳಿಂದ ಸಾಗಿರುವ ಮೃತದೇಹ ಪತ್ತೆ ಕಾರ್ಯಾಚರಣೆ.

ದುರಂತದಲ್ಲಿ ಬಲಿಯಾಗಿರುವ ನಾರಾಯಣಾಚಾರ್ ಅವರ Duster and Maruthi Omini Car ಈ ಕಾರ್ಯಾಚರಣೆಯ ಸಂದರ್ಭದಲ್ಲಿ ದೊರೆತ ವಾಹನವಾಗಿದೆ.

- Advertisement -

Related news

error: Content is protected !!