Friday, May 23, 2025
spot_imgspot_img
spot_imgspot_img

ಟೀಮ್ ವೀರಾಂಜನೇಯ ಮಾಣಿಮಜಲು ಇದರ ವತಿಯಿಂದ ಸ್ವಾತಂತ್ರ್ಯೋತ್ಸವ

- Advertisement -
- Advertisement -

ಟೀಮ್ ವೀರಾಂಜನೇಯ ಮಾಣಿಮಜಲು ಇದರ ವತಿಯಿಂದ 74ನೇ ವರ್ಷದ ಸ್ವಾತಂತ್ರ್ಯ ದಿನೋತ್ಸವನ್ನು ಆಚರಿಸಲಾಯಿತ್ತು.ಧ್ವಜರೋಹಣವನ್ನು ಮಿಥುನ್ ಪೂಜಾರಿ ಕಲ್ಲಡ್ಕರವರು ಮಾಡಿದರು. ಹಾಗೂ ಲಲಿತ ಮಾಣಿಮಜಲು ಸದಸ್ಯರು ಗೋಳ್ತಮಜಲು ಗ್ರಾಮ ಪಂಚಾಯತ್ ಮತ್ತು ನವೀನ್ ಮಾಣಿಮಜಲು ಅಧ್ಯಕ್ಷರು ವೀರಾಂಜನೇಯ ಫ್ರೆಂಡ್ಸ್‌ ಮಾಣಿಮಜಲು.

ಮೀಥುನ್ ಪೂಜಾರಿ ಅವರು ಮಾತನಾಡಿ, ಕೇಸರಿ ತ್ಯಾಗದ ಸಂಕೇತವನ್ನಾಗಿ, ಬಿಳಿ ಶಾಂತಿ ಯ ಸಂಕೇತವಾಗಿ
ಹಸಿರು ಸಮ್ರಧ್ಧಿಯ ಸಂಕೇತವಾಗಿ ನಮ್ಮ ರಾಷ್ಟ್ರ ದ ಸ್ವಾತಂತ್ರ್ಯ ಕೋಸ್ಕರ ರಕ್ಷಣೆಗೋಸ್ಕರ ಹೋರಡಿದ ದೇಶಭಕ್ತರನ್ನು ನೆನೆಯುತ್ತಾ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದು ಎಷ್ಟೋ ಸತ್ಯವೋ ಅದು ತುಂಡರಿಸಿದ್ದು ಅಷ್ಟೇ ಸತ್ಯ..ಪ್ರತಿಯೊಬ್ಬರೂ ದೇಶದ ಅಖಂಡತೆ ಗೋಸ್ಕರ ಸಂಕಲ್ಪ ಮಾಡುವ,ಅಖಂಡ ಭಾರತಕ್ಕೆ ಪಣತೋಡುವ
ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.

- Advertisement -

Related news

error: Content is protected !!