Friday, April 19, 2024
spot_imgspot_img
spot_imgspot_img

**ಮನೆಗಳ್ಳರ ಬಂಧನ- ಆಭರಣಗಳ ವಶ**

- Advertisement -G L Acharya panikkar
- Advertisement -

ಹುಬ್ಬಳ್ಳಿ ಮನೆಗಳ್ಳತನ‌ ಮಾಡುತ್ತಿದ್ದ ಇಬ್ಬರು ‌ಕಳ್ಳರನ್ನು ಬಂಧಿಸುವಲ್ಲಿ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.


ಬೈರಿದೇವರಕೊಪ್ಪದ ಸಂಗೊಳ್ಳಿ ರಾಯಣ್ಣನ ನಗರದಲ್ಲಿ ಎರಡು ಮನೆಗೆ ಕನ್ನ ಹಾಕಿದ್ದ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಹೊಸೂರು‌ ಕ್ರಾಸ್ ನ ದ್ಯಾಮಣ್ಣ ಕ್ವಾಟಿ ಹಾಗೂ ನಾಗರಾಜ ಕ್ವಾಟಿ ಬಂಧಿತರು. ಬಂಧಿತರಿಂದ 6 ಲಕ್ಷ 200 ಮೌಲ್ಯದ 158 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!