- Advertisement -
- Advertisement -
ವಿಟ್ಲ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಲ್ಲಡ್ಕ ವಲಯ ವತಿಯಿಂದ ಸುರಿಬೈಲ್ ಶಾಲಾ ವಿದ್ಯಾರ್ಥಿಗಳೊಂದಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಚರ್ಚಿಸಲಾಯಿತು ಹಾಗೂ ಗಿಡಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕಲ್ಲಡ್ಕ ಇದರ ವಲಯ ಅಧ್ಯಕ್ಷರಾದ ನಿಹಾಲ್ , ಕಲ್ಲಡ್ಕ ಘಟಕದ ಅಧ್ಯಕ್ಷರಾದ ಸಫಾಫ್ , ಅಮಾನ್ , ಫಾರಿಸ್ , ಶಾಮಿಲ್ ಹಾಗೂ ಶಾಲಾ ಮುಖ್ಯೋಪಾಧ್ಯಾರಾದ ರಾಮಕೃಷ್ಣ ಮತ್ತು ಅರಣ್ಯ ಅಧಿಕಾರಿ ರಂಜಿತ ಉಪಸ್ಥಿತರಿದ್ದರು.
- Advertisement -