Friday, April 19, 2024
spot_imgspot_img
spot_imgspot_img

Think Green- Restore Ecosystem ಅಭಿಯಾನದ ಅಂಗವಾಗಿ ಕ್ಯಾಂಪಸ್ ಫ್ರಂಟ್ ಕಲ್ಲಡ್ಕ ವಲಯದ ವತಿಯಿಂದ ಸರಕಾರಿ ಪ್ರೌಢಶಾಲೆ ಸುರಿಬೈಲ್ ನಲ್ಲಿ ಜಾಗೃತಿ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla

ವಿಟ್ಲ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಲ್ಲಡ್ಕ ವಲಯ ವತಿಯಿಂದ ಸುರಿಬೈಲ್ ಶಾಲಾ ವಿದ್ಯಾರ್ಥಿಗಳೊಂದಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಚರ್ಚಿಸಲಾಯಿತು ಹಾಗೂ ಗಿಡಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕಲ್ಲಡ್ಕ ಇದರ ವಲಯ ಅಧ್ಯಕ್ಷರಾದ ನಿಹಾಲ್ , ಕಲ್ಲಡ್ಕ ಘಟಕದ ಅಧ್ಯಕ್ಷರಾದ ಸಫಾಫ್ , ಅಮಾನ್ , ಫಾರಿಸ್ , ಶಾಮಿಲ್ ಹಾಗೂ ಶಾಲಾ ಮುಖ್ಯೋಪಾಧ್ಯಾರಾದ ರಾಮಕೃಷ್ಣ ಮತ್ತು ಅರಣ್ಯ ಅಧಿಕಾರಿ ರಂಜಿತ ಉಪಸ್ಥಿತರಿದ್ದರು.

- Advertisement -

Related news

error: Content is protected !!