Monday, April 29, 2024
spot_imgspot_img
spot_imgspot_img

ಉಡುಪಿ: ಬೈಕ್ ಸವಾರನಿಗೆ ಮುಳುವಾದ ಮಯೂರ!

- Advertisement -G L Acharya panikkar
- Advertisement -

ಉಡುಪಿ: ಬೈಕ್ ನಲ್ಲಿ ಸಂಚಾರಿಸುತ್ತಿದ್ದಾಗ ರಸ್ತೆಯಲ್ಲಿ ನವಿಲು ಇದ್ದಕ್ಕಿದ್ದಂತೆ ಮುಂದೆ ಹಾರಿಹೋದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನಪ್ಪಿದ ಘಟನೆ ಪಡುಬಿದ್ರಿ ಹೆದ್ದಾರಿಯ ಎರ್ಮಾಳ್ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

ಸ್ಥಳದಲ್ಲೇ ಸಾವನ್ನಪ್ಪಿದ ಯುವಕನನ್ನು ಕಾಪು ಬಳಿಯ ಬೆಳಪು ನಿವಾಸಿಯಾಗಿರುವ ನಜೀರ್ ಎಂದು ಗುರುತಿಸಲಾಗಿದೆ. ಈತ ಪಡುಬಿದ್ರಿಯಲ್ಲಿ ಮೊಬೈಲ್ ಅಂಗಡಿ ಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!