Thursday, March 28, 2024
spot_imgspot_img
spot_imgspot_img

ಕಾಣಿಕೆ ಡಬ್ಬಿ ಕದ್ದ ಆರೋಪ: ಹಿಂದೂ ಸಂಘಟನೆಯ ಮುಖಂಡ ಪೊಲೀಸ್ ವಶಕ್ಕೆ

- Advertisement -G L Acharya panikkar
- Advertisement -

ಮಂಗಳೂರು: ದೇವಾಲಯದಿಂದ ಬೈಕ್ ಮತ್ತು ಕಾಣಿಕೆ ಡಬ್ಬಿ ಕದ್ದ ಆರೋಪದ ಮೇಲೆ ಒರ್ವನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮಾಂಟೆಪಾಡವ ಮೂಲದ ತಾರನಾಥ ಮೋಹನ್ ಎಂದು ಗುರುತಿಸಲಾಗಿದೆ. ಅವರು ಉಳ್ಳಾಲದ ವಿಶ್ವ ಹಿಂದು ಪರಿಷತ್ (ವಿಎಚ್‌ಪಿ) ನ ಮಾಜಿ ಸಂಚಾಲಕ ಎನ್ನಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಾರ್ಚ್ 7 ರ ಭಾನುವಾರ ಮಧ್ಯರಾತ್ರಿಯಲ್ಲಿ ಈ ಬಂಧನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ತರನಾಥ ಮೋಹನ್ ಅವರು ಮಂಜನಾಡಿ ದೇವಸ್ಥಾನದಿಂದ ಕಾಣಿಗೆ ಡಬ್ಬಿ ಮತ್ತು ಮೋಟಾರು ಬೈಕನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -

Related news

error: Content is protected !!