Friday, April 26, 2024
spot_imgspot_img
spot_imgspot_img

ಉರಿಮಜಲು ಈಶ್ವರ ಭಟ್ ನಿಧನ

- Advertisement -G L Acharya panikkar
- Advertisement -

ವಿಟ್ಲ:- ಉರಿಮಜಲು ಕುಟುಂಬದ ಹಿರಿಯರಾಗಿದ್ದ  ಈಶ್ವರ ಭಟ್ಟರು ( 96) ಅವರು 27 ನೇ ತಾರೀಕಿನಂದು ಮುಡಿಪು ಸಮೀಪದ ಬೆಳ್ಳೇರಿಯ ಸ್ವಗೃದಲ್ಲಿ ನಿಧನರಾದರು.
ಇವರು ನಾಲ್ವರು ಪುತ್ರರು , ನಾಲ್ವರು ಪುತ್ರಿಯರು, ಮೊಮ್ಮಕ್ಕಳು,ಮರಿಮಕ್ಕಳನ್ನು ಅಗಲಿದ್ದಾರೆ.


ಇವರು ಪುತ್ತೂರಿನ ಮಾಜಿ  ಎಂ ಎಲ್ ಎ ಉರಿಮಜಲು ರಾಮಭಟ್ಟರ ಹಾಗೂ ಕಲ್ಲಡ್ಕ ಡಾ. ಕಮಲಾ ಪ್ರಭಾಕರ ಭಟ್ಟರ ಸಹೋದರರು.

- Advertisement -

Related news

error: Content is protected !!