- Advertisement -
- Advertisement -





ಉರಿಮಜಲು: ಅನಾರೋಗ್ಯದಿಂದ ಬಿಜೆಪಿ ಸಕ್ರಿಯ ಕಾರ್ಯಕರ್ತ ನಿಧರಾಗಿದ್ದಾರೆ.
ಮೃತರನ್ನು ಲಕ್ಷ್ಮಣ ಗೌಡ ಉರಿಮಜಲು (50) ಎಂದು ಗುರುತಿಸಲಾಗಿದೆ. ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೃತರು ಅವಿವಾಹಿತರಾಗಿದ್ದು, ತಾಯಿ, ಸಹೋದರನ್ನು ಅಗಲಿದ್ದಾರೆ.
- Advertisement -