Friday, March 29, 2024
spot_imgspot_img
spot_imgspot_img

ಕೋವಿಡ್ ರೋಗಿಯನ್ನ ಚಿಕಿತ್ಸೆಗೆ ದಾಖಲಿಸಿ. ಮಾನವೀಯತೆ ಮೆರೆದ ಶಾಸಕ ಯು.ಟಿ‌ ಖಾದರ್.!

- Advertisement -G L Acharya panikkar
- Advertisement -

ಮಂಗಳೂರು:- ಕೋವಿಡ್ ರೋಗಿಯನ್ನ ಚಿಕಿತ್ಸೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ನಡೆದಿದೆ. ಮಾನವೀಯತೆ ಮೆರೆದ ಶಾಸಕ ಯು.ಟಿ‌ ಖಾದರ್. ಇಂದು ಮಂಗಳೂರು ಹೊರವಲಯದ ದೇರಳಕಟ್ಟೆ ಹತ್ತಿರ  ಆ್ಯಂಬುಲೆನ್ಸ್ ನಲ್ಲಿ ಅರ್ಧ ಗಂಟೆ ಕಾದು ಕೂತಿದ್ದ ಸೋಂಕಿತ .ಆ ಸಮಯದಲ್ಲಿ ಅದೇ ದಾರಿಯಲ್ಲಿ ಹೋಗುತ್ತಿದ್ದ  ಯು.ಟಿ ಖಾದರ್ ಗಮನಕ್ಕೆ ಬಂದು ತಕ್ಷಣ ವಾಹನ ನಿಲ್ಲಿಸಿ ವ್ಯವಸ್ಥೆ ಕಲ್ಪಿಸಿದ ಶಾಸಕರು.

ಸಂವಹನ ಕೊರತೆಯಿಂದ ದಾಖಲಿಸಲು ಹಾಗೂ ಜಿಲ್ಲಾಡಳಿತ ಅನುಮತಿ ಇರದ ಕಾರಣ ಪ್ರವೇಶ ನಿರಾಕರಣೆ  ಮಾಡಿತ್ತು. 27 ರ ಹರೆಯದ ಯುವಕನನ್ನ ಕರೆ ತಂದಿದ್ದ ಆ್ಯಂಬುಲೆನ್ಸ್ ನಲ್ಲಿ ಅರ್ಧ ಗಂಟೆ ಕಾದಿದ್ದ ಸೋಂಕಿತ ನನ್ನು ಕೊನೆಗೂ ತಕ್ಷಣ ವಾಹನ ನಿಲ್ಲಿಸಿ ವ್ಯವಸ್ಥೆ ಕಲ್ಪಿಸಿದ ಶಾಸಕರು , ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಕೋವಿಡ್ ವಿಭಾಗಕ್ಕೆ ದಾಖಲು ಮಾಡಿ ಮಾನವೀಯತೆ ಮೆರೆದ ಶಾಸಕ ಯು.ಟಿ‌ ಖಾದರ್.!

- Advertisement -

Related news

error: Content is protected !!