Wednesday, April 24, 2024
spot_imgspot_img
spot_imgspot_img

ಕಲ್ಮಲೆ ರಸ್ತೆ ಕಾಂಕ್ರಿಟೀಕರಣಕ್ಕೆ ಸುಮಾರು 5 ಲಕ್ಷ ವೆಚ್ಚದ ಅನುದಾನ

- Advertisement -G L Acharya panikkar
- Advertisement -

ವಿಟ್ಲ: ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಲೆ ರಸ್ತೆ ಕಾಂಕ್ರಿಟೀಕರಣಕ್ಕೆ ಸುಮಾರು 5 ಲಕ್ಷ ವೆಚ್ಚದ ಅನುದಾನವನ್ನು ಮಾಜಿ ಸಚಿವರು ಒದಗಿಸಿದ್ದು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಮಾಧವ ಮಾವೆ ಇವರ 1 ಲಕ್ಷ ಅನುದಾನದ ರಸ್ತೆಯ ಶಿಲಾನ್ಯಾಸವನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಮಾಧವ ಮಾವೆ,ಮಾಧವ ಮಾವೆ, ಸೀನಪ್ಪ ಶೆಟ್ಟಿ ಕಲ್ಮಲೆ, ಮಾಜಿ ಪಂಚಾಯತ್ ಸದಸ್ಯರಾದ ದೇವದಾಸ್ ರೈ, ಶ್ರೀಮತಿ ಜಯಂತಿ ಶೆಟ್ಟಿ,ಹರೀಶ್ ರೈ ಕಲ್ಮಲೆ,ವಿಠ್ಠಲ್ ರೈ ಕಲ್ಮಲೆ,ಕೃಷ್ಣಪ್ಪ ಸಪಲ್ಯ ಕಲ್ಮಲೆ ಮತ್ತು ಕಲ್ಮಲೆ ನಾಗರೀಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!