Wednesday, April 17, 2024
spot_imgspot_img
spot_imgspot_img

ಬೆಂಗಳೂರಿನಲ್ಲಿ ನಡೆದ ಗಲಭೆ ಖಂಡಿಸಿ,ವಿಶ್ವ ಹಿಂದೂ ಪರಿಷದ್ ಬಜರಂಗ ದಳ ವಿಟ್ಲ ಪ್ರಖಂಡ, ಉಪ ತಹಶೀಲ್ದಾರ್ ರಿಗೆ ಮನವಿ.

- Advertisement -G L Acharya panikkar
- Advertisement -

ವಿಟ್ಲ:ವಿಶ್ವ ಹಿಂದೂ ಪರಿಷದ್ ಬಜರಂಗ ದಳ ವಿಟ್ಲ ಪ್ರಖಂಡ ವತಿಯಿಂದ ಬೆಂಗಳೂರಿನಲ್ಲಿ ನಡೆದ ಗಲಭೆ ಯನ್ನು ಖಂಡಿಸಿ ಇಂದು ವಿಟ್ಲ ಉಪ ತಹಶೀಲ್ದಾರ್ ರವರಿಗೆ ಮನವಿಯನ್ನು ಸಲ್ಲಿಸಿ ಈ ಕೃತ್ಯಗಳಲ್ಲಿ ಭಾಗಿಯಾದವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಲಾಯಿತು.

ಈ ಸಂದರ್ಭ ದಲ್ಲಿ ವಿಟ್ಲ ಪ್ರಖಂಡ ದ ಕಾರ್ಯಾಧ್ಯಕ್ಷರಾದ ಪದ್ಮನಾಭ ಕಟ್ಟೆ ವಿಟ್ಲ, ಕಾರ್ಯದರ್ಶಿ ಚರಣ್ ಮಾಜಿ ಸಂಚಾಲಕರಾದ ಜಯಂತ್ ವಿಟ್ಲ ,ಯತೀಶ್ ಪೆರುವಾಯಿ ಚಂದ್ರಹಾಸ ಕನ್ಯಾನ. ಪ್ರಜ್ವಲ್ ಮನೋಜ್ ಕಾಶೀಮಠ, ಮಂಜುನಾಥ ಮತ್ತು ಕಾರ್ಯಕತರು ಉಪಸ್ಥಿತರಿದ್ದರು.

- Advertisement -

Related news

error: Content is protected !!