- Advertisement -
- Advertisement -



ವಿಟ್ಲ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ಸಂಜೆ ವಿಟ್ಲ ನಗರದಿಂದ ಮಧೂರು ದೇವಸ್ಥಾನಕ್ಕೆ 14 ಪಿಕಪ್ ಹಾಗೂ 2 ಲಾರಿಗಳ ಮೂಲಕ ಹೊರೆಕಾಣಿಕೆ ವಿಜೃಂಭಣೆಯಿಂದ ಸಾಗಿಸಲಾಯಿತು.

ವಿಟ್ಲದ ಪಕ್ಕದ 12 ಗ್ರಾಮ ಗಳಿಂದ ಒಟ್ಟು 13 ಗ್ರಾಮಗಳಿಂದ ಹೊರಕಾಣಿಕೆ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಂಗ್ರಹಿಸಿ ಸಾಗಿಸಲಾಯಿತು.
- Advertisement -