ಇಂದೇ ಭೇಟಿ ನೀಡಿ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್




ವಿಟ್ಲ: ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣ, ಭಾರತ್ ಆಡಿಟೋರಿಯಂ ಹತ್ತಿರ, ಪುತ್ತೂರು ರೋಡ್, ಕಲ್ಲಕಟ್ಟ ದಲ್ಲಿ ಡಾ. ಸ್ವಸ್ತಿ ಸಂತೋಷ್ ಶೆಟ್ಟಿ ಅವರ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್ ನಲ್ಲಿ ಎಲ್ಲಾ ತರಹದ ಕಾಯಿಲೆಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ಯಾವುದೇ ಅಡ್ಡ ಪರಿಣಾಮವಿಲ್ಲದೆ ನೀಡಲಾಗುತ್ತದೆ.ಪಿಸಿಯೋ ಥೆರಪಿ,ಕಪ್ಪಿಂಗ್ ಥೆರಪಿ (ಹಿಜಾಮಾ), ಹರ್ಬಲ್ ಮೆಡಿಸಿನ್,ಅಕ್ಯುಪಂಕ್ಚರ್, ಮೋಕ್ಸಿಬೂಷನ್ ಯೋಗ ಥೆರಪಿ,ಆಕ್ಯುಪ್ರೆಶರ್, ರಿಫ್ಲೆಕ್ಸೋಲಜಿ, ಮಡಯಟ್ ಥೆರಪಿ, ಮೂಳೆ ಮತ್ತು ಮಾಂಸಖಂಡ ಸಂಬಂಧಿತ ತೊಂದರೆಗಳು,ಕುತ್ತಿಗೆ ನೊವು (Cervical-Spondylosis), ಸೊಂಟ ನೊವು (Sciatica), ಬೆನ್ನು ನೊವು, ಮಂಡಿ ನೋವು, ಗಂಟು ನೊವು (Osteoarthritis), ಹಿಮ್ಮಡಿ ನೊವು (Calcaneus Spur) ಸ್ನಾಯು ನೊವು (Myalgia), ಭುಜ ನೊವು (Frozen shoulder), ಸಂಧಿವಾದ (Rheumatoid Arthritis) ಪಶ್ವ ವಾಯು (Paralysis)ಮಧುಮೇಹ, ಬೊಜ್ಜು, ಗ್ಯಾಸ್ಟಿಕ್ ಸಂಬಂಧಿತ ಸಮಸ್ಯೆ, ಐಬಿಎಸ್ (IBS) ಅಸ್ತಮ ಮತ್ತು ಉಸಿರಾಟದ ಸಮಸ್ಯೆಗಳು, ಅಧಿಕ ಕೊಲೆಸ್ಟ್ರಾಲ್, ಮೂಲವ್ಯಾದಿ (Piles) ಅಲರ್ಜಿ,ಸೈನಸೈಟಿಸ್, ಜ್ವರ, ತೀತ, ಕೆಮ್ಮು, ಕಫ, ಗಂಟಲು ನೋವು, ಉಬ್ಬಿರುವ ರಕ್ತನಾಳಗಳು (ವೆರಿಕೋಸ್ ವೇನ್) ಮುಂತಾದ ಜೀವನ ಶೈಲಿಯ ಅಸ್ವಸ್ಥತೆಗಳಿಗೆ ಹಾಗೂ ಪಿಸಿಒಡಿ (PCOD), ಪಿಸಿಒಎಸ್ (PCOS) ಥೈರಾಯಿಎ ಸಮಸ್ಯೆ, ಬಿಳಿಮುಟ್ಟು, ಮುಟ್ಟಿನ ಹೊಟ್ಟೆ ನೊವು, ಇತರ ಮುಟ್ಟಿನ ಸಮಸ್ಯೆಗಳು, ರಕ್ತಹೀನತೆ, ಹಾರ್ಮೋನ್ಸ್ ಸಮಸ್ಯೆ ಮುಂತಾದ ಸ್ತ್ರೀ ರೋಗ ಸಂಬಂಧಿತ ಕಾಯಿಲೆಗಳಿಗೆ, ಹಾಗೂ ಮೈಗ್ರೇನ್, ಸೈನಸ್, ಟೆನಿಟಸ್, ವರ್ಟಿಗೋ ಮತ್ತು ಇತರ ತಲೆನೋವು,ಉದ್ದೇಗ (Anxiety) ಖಿನ್ನತೆ (Depression), ಆತಂಕ, ನಿದ್ರಾಹೀನತೆ ಮುಂತಾದ ಮಾನಸಿಕ ತೊಂದರೆಗಳಿಗೆ ಚಿಕಿತ್ಸೆ ನೀಡಲಾಗುವುದು.ಇಂದೇ ಭೇಟಿ ನೀಡಿ: ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣಭಾರತ್ ಆಡಿಟೋರಿಯಂ ಹತ್ತಿರಪುತ್ತೂರು ರೋಡ್, ಕಲ್ಲಕಟ್ಟ








