- Advertisement -
- Advertisement -
ವಿಟ್ಲ : ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಪೆರ್ಲ-ಬೆದ್ರ೦ಪಳ್ಳ ಎಂಬಲ್ಲಿ ನಡೆದಿದೆ.
ಹಿಂದೂ ಜಾಗರಣಾ ವೇದಿಕೆಯ ಯುವವಾಹಿನಿ ವಿಟ್ಲ ತಾ.ಸಂಚಾಲಕ ಅಕ್ಷಯ್ ರಜಪೂತ್ ರವರ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ವಿಟ್ಲದಿಂದ ಕಾಸರಗೋಡು ತೆರಳುವ ವೇಳೆ ಈ ಘಟನೆ ಸಂಭವಿಸಿದೆ.
- Advertisement -