Thursday, May 2, 2024
spot_imgspot_img
spot_imgspot_img

ವಿಟ್ಲ : ಹಿಂದೂ ಜಾಗರಣಾ ವೇದಿಕೆಯ ಯುವವಾಹಿನಿ ವಿಟ್ಲ ತಾ.ಸಂಚಾಲಕ ಅಕ್ಷಯ್ ರಜಪೂತ್ ರವರ ಕಾರು ಅಪಘಾತ

- Advertisement -G L Acharya panikkar
- Advertisement -

ವಿಟ್ಲ : ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಪೆರ್ಲ-ಬೆದ್ರ೦ಪಳ್ಳ ಎಂಬಲ್ಲಿ ನಡೆದಿದೆ.

ಹಿಂದೂ ಜಾಗರಣಾ ವೇದಿಕೆಯ ಯುವವಾಹಿನಿ ವಿಟ್ಲ ತಾ.ಸಂಚಾಲಕ ಅಕ್ಷಯ್ ರಜಪೂತ್ ರವರ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ವಿಟ್ಲದಿಂದ ಕಾಸರಗೋಡು ತೆರಳುವ ವೇಳೆ ಈ ಘಟನೆ ಸಂಭವಿಸಿದೆ.

- Advertisement -

Related news

error: Content is protected !!