Saturday, April 27, 2024
spot_imgspot_img
spot_imgspot_img

ಭಾರತೀಯ ಜನತಾ ಪಕ್ಷ ವಿಟ್ಲ ಮಹಾ ಶಕ್ತಿ ಕೇಂದ್ರ ದ ಸಾಮಾಜಿಕ ಜಾಲತಾಣದ ಪ್ರಮುಖರಾಗಿ ಕೃಷ್ಣ ಮುದೂರು ಆಯ್ಕೆ

- Advertisement -G L Acharya panikkar
- Advertisement -

ವಿಟ್ಲ:ಭಾರತೀಯ ಜನತಾ ಪಕ್ಷ ಗ್ರಾಮಾಂತರ ಮಂಡಲ ಪುತ್ತೂರು ವಿಟ್ಲ ಬಿಜೆಪಿ ಮಹಾ ಶಕ್ತಿ ಕೇಂದ್ರದ ಸಾಮಾಜಿಕ ಜಾಲತಾಣ(BJP social media) ದ ಪ್ರಮುಖರಾಗಿ ಕೃಷ್ಣ ಮುದೂರು ಚಂದಳಿಕೆ ಅವರು ಆಯ್ಕೆಗೊಂಡಿದ್ದಾರೆ.

ಬಿಜೆಪಿಯಲ್ಲಿ ಸಕ್ರೀಯ ಕಾರ್ಯಕರ್ತರಾಗಿದ್ದ ಕೃಷ್ಣ ಮುದೂರು ರವರ ಕಾರ್ಯವನ್ನು ಗುರುತಿಸಿ ಬಿಜೆಪಿ ಪಕ್ಷ ಇವರಿಗೆ ಈ ಜವಬ್ದಾರಿಯನ್ನು ನೀಡಿದೆ ಎಂದು ಪುತ್ತೂರು ಬಿಜೆಪಿ ಮಂಡಲ ಸಮಿತಿ ತಿಳಿಸಿದೆ.

- Advertisement -

Related news

error: Content is protected !!