- Advertisement -
- Advertisement -
ವಿಟ್ಲ:ಭಾರತೀಯ ಜನತಾ ಪಕ್ಷ ಗ್ರಾಮಾಂತರ ಮಂಡಲ ಪುತ್ತೂರು ವಿಟ್ಲ ಬಿಜೆಪಿ ಮಹಾ ಶಕ್ತಿ ಕೇಂದ್ರದ ಸಾಮಾಜಿಕ ಜಾಲತಾಣ(BJP social media) ದ ಪ್ರಮುಖರಾಗಿ ಕೃಷ್ಣ ಮುದೂರು ಚಂದಳಿಕೆ ಅವರು ಆಯ್ಕೆಗೊಂಡಿದ್ದಾರೆ.
ಬಿಜೆಪಿಯಲ್ಲಿ ಸಕ್ರೀಯ ಕಾರ್ಯಕರ್ತರಾಗಿದ್ದ ಕೃಷ್ಣ ಮುದೂರು ರವರ ಕಾರ್ಯವನ್ನು ಗುರುತಿಸಿ ಬಿಜೆಪಿ ಪಕ್ಷ ಇವರಿಗೆ ಈ ಜವಬ್ದಾರಿಯನ್ನು ನೀಡಿದೆ ಎಂದು ಪುತ್ತೂರು ಬಿಜೆಪಿ ಮಂಡಲ ಸಮಿತಿ ತಿಳಿಸಿದೆ.
- Advertisement -