ವಿಟ್ಲ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ ವತಿಯಿಂದ ಕಟ್ಟಡ ಕಾರ್ಮಿಕರ ಸಭೆಯು ಜುಲೈ 2ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರಿನಲ್ಲಿ ನಡೆಯಿತು.
ರಾಜ್ಯ ಬಿಎಂಎಸ್ ನ ಮಾಜಿ ಅಧ್ಯಕ್ಷರು, ಜಿಲ್ಲಾ ಕಟ್ಟಡ ನಿರ್ಮಾಣ ಮಜ್ದೂರ್ ಸಂಘದ ಅಧ್ಯಕ್ಷರು ಹಿರಿಯ ಕಾರ್ಮಿಕ ಮುಖಂಡ ವಿಶ್ವನಾಥ್ ಶೆಟ್ಟಿ, ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮಜ್ದೂರ್ ಸಂಘ ರಾಜ್ಯ ಉಪಾಧ್ಯಕ್ಷ ಜಯರಾಜ್ ಸಾಲಿಯಾನ್, ಬಿಎಂಎಸ್ ದ.ಕ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ (ವಕೀಲರು), ದ.ಕ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ, ಬಿಎಂಎಸ್ ದ.ಕ ಜಿಲ್ಲೆಯ ಜೊತೆ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ, ದ.ಕ ಬಿಎಂಎಸ್ ಕಟ್ಟಡ ನಿರ್ಮಾಣ ಮಜ್ದೂರ್ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ವಿಟ್ಲ ಪ್ರಭಾರಿ ಕುಮಾರ ನಾಥ್ ಕಲ್ಮಂಜ, ಬಿಎಂಎಸ್ ವಿಟ್ಲ ಕಾನೂನು ಸಲಹೆಗಾರ ಗೋವಿಂದರಾಜು ವಿಟ್ಲ, ಮೈತ್ರಿ ಗುರುಕುಲದ ವ್ಯವಸ್ಥಾ ಪ್ರಮುಖರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು ಜಗನ್ನಾಥ ಕಾಸರಗೋಡು, ರಾಜೇಶ್ ಬೊಬ್ಬೆಕೇರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಜೇಶ್ ಬೊಬ್ಬೆಕೇರಿ ಅವರ ಸ್ವಾಗತಿಸಿ, ಕಾರ್ಯಾಲಯ ಕಾರ್ಯದರ್ಶಿ ಪ್ರೀತಮ್ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಸಾಂತಪ್ಪ ಕಲ್ಮಂಜ ನಿರೂಪಿಸಿದರು. ನಂತರ ಸಭಾ ಕಾರ್ಯಕ್ರಮದಲ್ಲಿ ಬಿಎಂಎಸ್ ನ ಮುಖಂಡರು ಮಾತನಾಡಿ ಸಲಹೆ ಸೂಚನೆ ನೀಡಿದರು.
ಬಿಎಂಎಸ್ ವಿಟ್ಲ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು ಅದರ ಪಟ್ಟಿ:
ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ.
ಅಧ್ಯಕ್ಷರು :
ನಾಗೇಶ್ ಸುವರ್ಣ
ಉಪಾಧ್ಯಕ್ಷರು :
1) ಪುಷ್ಪರಾಜ್ ಕಲ್ಮಲೆ
2) ಜಗದೀಶ್ ಅನ್ನ ಮೂಲೆ
ಪ್ರಧಾನ ಕಾರ್ಯದರ್ಶಿ:
ಸಂತೋಷ್ ಕೆಲಿಂಜ
ಕೋಶಾಧಿಕಾರಿ :
ವಿಶ್ವನಾಥ ನಾಯ್ತೋಟ್ಟು
ಜೊತೆ ಕಾರ್ಯದರ್ಶಿ:
ಯಶೋಧರ ಗೌಡ
ಸಂಘಟನಾ ಕಾರ್ಯದರ್ಶಿ :
ಅನಂತೇಶ್ ಕೆಲಿಂಜ
ಕಾರ್ಯಕಾರಿ ಸದಸ್ಯರುಗಳು:
1) ರಾಜೇಶ್ ಜೋಗಿಮಠ
2) ಪದ್ಮನಾಭ
3) ಅಶೋಕ್ ಗಾಳಿಹಿತ್ಲು
4) ಸಚ್ಚಿದಾನಂದ ಕೆಲಿಂಜ
5) ಶಶಾಂಕ್ ವಿಟ್ಲ
ಕಾನೂನು ಸಲಹೆಗಾರರು:
ಗೋವಿಂದರಾಜು ವಿಟ್ಲ ಯುವ ನ್ಯಾಯವಾದಿ ವಿಟ್ಲ
ಗೌರವ ಸಲಹೆಗಾರರು:
1) ಜಗನಾಥ್ ಕಾಸರಗೋಡು
2) ರಾಜೇಶ್ ಬೋಬ್ಬೆಕೇರಿ
ವಿಟ್ಲ ಶಾಖೆಯ ಪ್ರಭಾರಿಗಳು & ಕಟ್ಟಡ ಕಾರ್ಮಿಕ ಮಜ್ದೂರ್ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ:
ಕುಮಾರ ನಾಥ್
ಬಿಎಂಎಸ್ ವಿಟ್ಲ ಕಾರ್ಯಾಲಯ ಕಾರ್ಯದರ್ಶಿ: ಪ್ರೀತಮ್ ಗೌಡ ದೇವಸ್ಯ ವಿಟ್ಲ