- Advertisement -
- Advertisement -
ವಿಟ್ಲ: ಹುಚ್ಚು ನಾಯಿಯೊಂದು ಬೆಳಗ್ಗಿನಿಂದ ವಿಟ್ಲ ಪೇಟೆಯಲ್ಲಿ ಸಂಚರಿಸುತ್ತಿದ್ದು,ಅನೇಕ ಮಂದಿಗೆ ಕಚ್ಚಿದ ಘಟನೆ ಇಂದು ವಿಟ್ಲ ಪೇಟೆಯಲ್ಲಿ ನಡೆದಿದೆ.
ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಬಳಿ ಕಾಣಿಸಿಕೊಂಡ ಹುಚ್ಚು ನಾಯಿ ಸಾರ್ವಜನಿಕರನ್ನು ಓಡಿಸಿ ಮಕ್ಕಳು ಸೇರಿದಂತೆ ಸುಮಾರು 6 ಜನರಿಗೆ ಕಚ್ಚಿ ಅಲ್ಲಿಂದ ವಿಟ್ಲ ಪೇಟೆಯ ಮುಖ್ಯ ರಸ್ತೆಯಲ್ಲಿ ಹೊಗಿರುತ್ತದೆ.ನಂತರ ಸಾರ್ವಜನಿಕರ ದೂರಿನಂತೆ ಫ್ರೆಂಡ್ಸ್ ವಿಟ್ಲ ತಂಡ ನಾಯಿಯನ್ನು ಹಿಡಿಯಲು ಪ್ರತ್ನಿಸಿ ಬಳಿಕ ವಿಟ್ಲ ಪೇಟೆಯ ನಾಲ್ಕು ಮಾರ್ಗದ ಬಳಿ ಹೊಡೆದು ಸಾಯಿಸಿರುತ್ತಾರೆ.ಇದೀಗ ವಿಟ್ಲದ ಸಾರ್ವಜನಿಕರು ಭಯವಿಲ್ಲದೆ ಓಡಾಡುವಂತಾಗಿದೆ.
- Advertisement -