- Advertisement -
- Advertisement -
ವಿಟ್ಲ: ರಾತ್ರಿಯಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಗುಡ್ಡ ಕುಸಿದ ಘಟನೆ ನಡೆದಿದೆ.
ಮಂಗಿಲಪದವು-ಕೋಡಪದವು ರಸ್ತೆಯ ಬಾಬಟ್ಟೆ ಎಂಬಲ್ಲಿ ಎಂಬಲ್ಲಿ ಗುಡ್ಡೆ ಕುಸಿದು ಖಾಸಿಮ್ ಎಂಬವರ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
ವಿಟ್ಲಪಡ್ನೂರು ಪಂಚಾಯತ್ ಪಿಡಿಒ, ವಿಎ, ಸದಸ್ಯರುಗಳಾದ ಹರ್ಷಾದ್ ಕುಕ್ಕಿಲ ಮತ್ತು ಶರೀಫ್ ಕೋಡಂಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
- ಬೆಳ್ತಂಗಡಿ: ಆನೆ ದಾಳಿಗೆ ಭತ್ತದ ಬೆಳೆ ನಾಶ..!
- ಕುಡ್ತಮುಗೇರು: ಹೃದಯಾಘಾತದಿಂದ ಆಟೋ ಚಾಲಕ ಸಾವು..!
- ಮಂಗಳೂರು: ಬೈಕಂಪಾಡಿ ಸೀ ಫುಡ್ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಖಾನೆ ಸಂಪೂರ್ಣ ಭಸ್ಮ..!
- ಲೋಕಸಭಾ ಚುನಾವಣೆ; ರಾಜ್ಯದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ..!
- ಸುಳ್ಯ: ಕೂಜಿಮಲೆ ಎಸ್ಟೇಟ್ ಬಳಿ ಮತ್ತೆ ನಕ್ಸಲ್ ಸಂಚಾರ; ಎಎನ್ಎಫ್ನಿಂದ ಶೋಧಕಾರ್ಯ..!
- Advertisement -