- Advertisement -
- Advertisement -
ವಿಟ್ಲ: ಧರ್ಮನಗರ ಬಾಲಗೋಕುಲದಲ್ಲಿ “ಗೋಕುಲೋತ್ಸವ” ಕಾರ್ಯಕ್ರಮವು ಜು.02ರಂದು ಬೆಳಗ್ಗೆ ಘಂಟೆ 9.00 ರಿಂದ 10:30ರ ತನಕ ಸಮಾಜ ಮಂದಿರ ಧರ್ಮನಗರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾದ ಗೋಪಾಲ ಶ್ರೀಮಾನ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -