Friday, April 19, 2024
spot_imgspot_img
spot_imgspot_img

ವಿಟ್ಲ: ಒಕ್ಕೆತ್ತೂರು ಮಲರಾಯ ದೈವದ ಮುಖಕ್ಕೆ ಬೆಳ್ಳಿಯ ಕವಚ ಸಮರ್ಪಣೆ

- Advertisement -G L Acharya panikkar
- Advertisement -

ವಿಟ್ಲ: ದಿ. ಲಕ್ವಣ ಗೌಡ ಮಂಜಲಾಡಿ ಮತ್ತು ಕೊಚೋಡಿ ಕುಟುಂಬಸ್ಥರಿಂದ ಕುಂಟುಕುಡೇಲು ರಘುರಾಮ ತಂತ್ರಿಗಳ ಮೂಲಕ ಒಕ್ಕೆತ್ತೂರು ಮಲರಾಯ ದೈವದ ಮುಖಕ್ಕೆ ಬೆಳ್ಳಿಯ ಕವಚವನ್ನು ರಚಿಸಿ, ಸಮರ್ಪಿಸಲಾಯಿತು.

ಮಂಜಲಾಡಿಯ ಕುಟುಂಬಸ್ಥರು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಅನುವಂಶೀಯ ಚಾಕಿರಿಯವರಾಗಿದ್ದಾರೆ.

ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಗ್ರಾಮದ ಕೃಷ್ಣಪ್ರಕಾಶ್ ಒಕ್ಕೆತ್ತೂರು, ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ರಾಘವ ಗೌಡ ಅಡ್ಡಾಲಿ, ಸದಾಶಿವ ಆಚಾರ್ಯ ಕೈಂತಿಲ, ಬಟ್ಯ ಗೌಡ, ಪದ್ಮನಾಭ ಗೌಡ ಮಂಜಲಾಡಿ, ಅಣ್ಣು ಗೌಡ ಮಂಜಲಾಡಿ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

- Advertisement -

Related news

error: Content is protected !!