Wednesday, May 15, 2024
spot_imgspot_img
spot_imgspot_img

ವಿಟ್ಲ: ಸಿದ್ದಿ ವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಇದರ ನೂತನ ಪದಾಧಿಕಾರಿಗಳ ಆಯ್ಕೆ

- Advertisement -G L Acharya panikkar
- Advertisement -

ವಿಟ್ಲ: ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನನ್ನು ತೊಡಗಿಸಿಕೊಂಡ ಸಿದ್ದಿ ವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಇದರ ನೂತನ ಕಾರ್ಯಕಾರಣಿ ಸಮಿತಿ ಇಂದು ಧರ್ಮನಗರದ ಸಮಾಜ ಮಂದಿರದಲ್ಲಿ ಜರಗಿತು.

ಸಿದ್ಧಿ ವಿನಾಯಕ ಯುವಕ ಮಂಡಲ ಧರ್ಮನಗರ ಇದರ ನೂತನ ಸಮಿತಿಯು ಇಂದು ರಚಿಸಲಾಗಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ಈ ಕೆಳಗಿನಂತಿದೆ

ಗೌರವಾಧ್ಯಕ್ಷರು: ಜನಾರ್ಧನ ಕಾರ್ಯಾಡಿ, ಪುರುಷೋತ್ತಮ ಮುಂಡ್ರಬೈಲು
ಸ್ಧಾಪಕಧ್ಯಕ್ಷರು: ಕಾರ್ತಿಕ್ ಮೂಡೈಮಾರು
ಅಧ್ಯಕ್ಷರು : ರಂಜಿತ್ ನೆಕ್ಕರೆ
ಉಪಾಧ್ಯಕ್ಷರು: ಪ್ರವೀಣ್ ಮೂಡೈಮಾರ್, ಕೃಷ್ಣ ಕಾರ್ಯಾಡಿ, ರಾಮಣ್ಣ ಕೋಲ್ಪೆ, ಸುರೇಂದ್ರ ಕಾರ್ಯಾಡಿ
ಕಾರ್ಯಧ್ಯಕ್ಷರು: ನವೀನ್ ಮೂಡೈಮಾರ್
ಪ್ರಧಾನ ಕಾರ್ಯದರ್ಶಿ: ಜಗದೀಶ್ ನೂಜಿ
ಜತೆ ಕಾರ್ಯದರ್ಶಿ: ಜೈದೀಪ್ ಅಮೈ
ಕೋಶಾಧಿಕಾರಿ: ಧನರಾಜ ಅಮೈ
ಜತೆ ಕೋಶಾಧಿಕಾರಿ: ಸಂದೀಪ್ ಕಾರ್ಯಾಡಿ
ವ್ಯವಸ್ಥ ಪ್ರಮುಖರು : ಕೀರ್ತನ್ ಅಮೈ, ವಿನೋದ್ ಕೋಡಿಜಲು, ರೋಹಿತ್ ಅಮೈ
ಸೇವಾ ನಿಧಿ ಪ್ರಮುಖರು: ಶ್ರೀನಿವಾಸ್ ಸೂರ್ಯ, ಅಂಕಿತ್ ಅಮೈ
ಕ್ರೀಡಾ ಕಾರ್ಯದರ್ಶಿ: ಪವನ್ ಕಾರ್ಯಾಡಿ, ವಜ್ರೇಶ್ ಧರ್ಮನಗರ, ಯಶ್ವಿತ್ ಕಾರ್ಯಾಡಿ
ಜಾಲತಾಣ ಪ್ರಮುಖ: ಕಿರಣ್ ಕಾರ್ಯಾಡಿ
ಸಾಂಸ್ಕೃತಿಕ ಕಾರ್ಯದರ್ಶಿ: ವಿಶ್ವನಾಥ ಕಟ್ಟೆಜಾಲು, ಚೈತ್ರೇಶ್ ದೇವಸ್ಯ, ಮನೋರಂಜನ್ ಅಮೈ

ಸಂಘಟನ ಕಾರ್ಯದರ್ಶಿ: ನಂದಕುಮಾರ್ ಧರ್ಮನಗರ

- Advertisement -

Related news

error: Content is protected !!