- Advertisement -
- Advertisement -
ವಿಟ್ಲ: ಹಲವಾರು ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ಹೆಸರಾದ ವಿಟ್ಲದ ಶ್ರೀ ಸಾಯಿ ಟೌನ್ ಕಿಚನ್ ಹೋಟೆಲ್ ನಲ್ಲಿ ಶುಚಿ ರುಚಿಯಾದ ಹಾಗೂ ತಾಜಾ ಮೀನಿನ ಬಾಳೆ ಎಲೆ ಊಟ ಹಾಗೂ ಮಳೆಗಾಲದ ಸ್ಪೆಷಲ್ ಸ್ವಾದಿಷ್ಟವದಂತಹ ಮೀನಿನ ಊಟ ದೊರೆಯಲಿದೆ. ಕೆಲವು ದಿನಗಳಿಂದ ಮಳೆರಾಯನ ಅಬ್ಬರ ಜೋರಾಗಿದ್ದು ಗ್ರಾಹಕರಿಗೆ “ಮಳೆಗಾಲದ ಮೀನಿನ ಊಟ” ಎಂಬ ವಿಶೇಷ ಭೋಜನವನ್ನು ಸಾಯಿ ಟೌನ್ ಕಿಚನ್ ಹೋಟೆಲ್ ನವರು ಆಯೋಜಿಸಿದ್ದಾರೆ.
ಇಂದಿನಿಂದ ಸಪ್ಟೆಂಬರ್ 27 ರ ತನಕ ಗ್ರಾಹಕರಿಗೆ ಈ ವಿಶೇಷ ಆಫರ್ ನೀಡಿದ್ದು, ವಿವಿಧ ಬಗೆಯ ಮೀನಿನ ಊಟ ಕೈಗೆಟಕುವ ದರದಲ್ಲಿ ಗ್ರಾಹಕರ ಹಿತದೃಷ್ಠಿಯಿಂದ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮಾಲಕ ದಿವಾಕರ್ ಶೆಟ್ಟಿ ಅಬೀರಿ ತಿಳಿಸಿದ್ದಾರೆ.
- Advertisement -