- Advertisement -
- Advertisement -
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಬಾರಿ ಸಾರಿಗೆ ನೌಕರರ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಸಿಕ್ಕಿದೆ. ಮುಂಜಾನೆಯಿAದಲೇ ಯಾವುದೇ ಕೆಎಸ್ ಆರ್ ಟಿಸಿ ಬಸ್ಸುಗಳು ರಸ್ತೆಗೆ ಇಳಿಯದೆ ಮುಷ್ಕರದಲ್ಲಿ ಭಾಗಿಯಾಗಿದೆ.
ಅಂತೆಯೇ ವಿಟ್ಲ ಕೆಎಸ್ಆರ್ಟಿಸಿ ಬಸ್ ಬಸ್ಸ್ಟ್ಯಾಂಡ್ ಕೂಡ ಸ್ತಬ್ಧವಾಗಿದೆ.
ಪುತ್ತೂರು, ಮಂಗಳೂರು, ಕಾಸರಗೋಡು ಹೀಗೆ ಅನೇಕ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಬಸ್ಸುಗಳು ಇಂದು ಓಡಾಟ ನಡೆಸಿಲ್ಲ. ಕೆಲವೊಂದು ಬಸ್ಸುಗಳು ಮಾತ್ರ ಸ್ಟ್ಯಾಂಡ್ ನಲ್ಲಿದೆ.
ಇದನ್ನು ಹೊರತುಪಡಿಸಿ ಖಾಸಗಿ ಬಸ್ಸುಗಳು ಎಂದಿನ0ತೆ ಕಾರ್ಯನಿರ್ವಹಿಸುತ್ತಿದೆ.
- Advertisement -