- Advertisement -
- Advertisement -
ವಿಟ್ಲ: ವಿಟ್ಲ ಮೇಗಿನಪೇಟೆಯ ಜನತಾ ಕಾಲೊನಿಯ ಬಡ ಹಿಂದೂ ಕುಟುಂಬವೊಂದು ತುಂಬಾ ಸಂಕಷ್ಟದಲ್ಲಿದ್ದು ಮನೆಯ ನಾಲ್ಕು ಮಂದಿ ಸದಸ್ಯರಲ್ಲಿ ಮನೆಯ ಯಜಮಾನ ಅನಾರೋಗ್ಯ ಪೀಡಿತರಾಗಿದ್ದು, ಒಬ್ಬ ಮಗಳು ಅಂಗವಿಕಲೆಯಾಗಿದ್ದಾರೆ. ಇವರ ಕಷ್ಟವನ್ನು ಮನಗಂಡ ವಿಟ್ಲ ಡಿ ‘ ಗ್ರೂಪ್ ಸಂಘಟನೆಯು ಅವರಿಗೆ ಅಹಾರ ಕಿಟ್ ವಿತರಿಸಿತು.
ಈ ಸಂದರ್ಭದಲ್ಲಿ ಡಿ’ ಗ್ರೂಪ್ ನ ಗೌರವಾಧ್ಯಕ್ಷ ಅಝೀಝ್ ಸನ, ಅಧ್ಯಕ್ಷ ರಿಯಾಝ್ ವಿ.ಎಚ್.ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಸದಸ್ಯರರಾದ ಖಲಂದರ್ ಪರ್ತಿಪ್ಪಾಡಿ, ವಿ.ಕೆ.ಎಂ. ಹಂಝ, ಸಮದ್ ಮೇಗಿನಪೇಟೆ, ಅಶ್ರಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
- Advertisement -