Wednesday, April 24, 2024
spot_imgspot_img
spot_imgspot_img

ಯೋಗೇಶ್ ಗೌಡ ಹತ್ಯೆ ಪ್ರಕರಣ – ಸಿಬಿಐ ನಿಂದ ಕೋರ್ಟ್​ಗೆ ಸಪ್ಲಿಮೆಂಟರಿ ಚಾರ್ಜ್ ಶೀಟ್​ ಸಲ್ಲಿಕೆ

- Advertisement -G L Acharya panikkar
- Advertisement -

ಧಾರವಾಡ: ಧಾರವಾಡ ಜಿಲ್ಲಾ ಪಂ. ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್​ಗೆ ಸಪ್ಲಿಮೆಂಟರಿ ಚಾರ್ಜ್ ಶೀಟ್​ ಸಲ್ಲಿಸಿದೆ. ಮಾಜಿ ಮಂತ್ರಿ ವಿನಯ್ ಕುಲಕರ್ಣಿ ಹಾಗೂ ಮತ್ತಿಬ್ಬರು ಆರೋಪಿಗಳ ವಿರುದ್ಧ ಚಾರ್ಜ್​ ಶೀಟ್ ಸಲ್ಲಿಕೆ ಮಾಡಲಾಗಿದೆ.

2016 ರ ಫೆಬ್ರವರಿ ತಿಂಗಳಿನಲ್ಲಿ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಸಿಬಿಐ ತನ್ನ ತನಿಖೆಯಲ್ಲಿ ವಿನಯ್ ಕುಲಕರ್ಣಿ ಪಾತ್ರವನ್ನ ಪತ್ತೆ ಮಾಡಿತ್ತು. ಸದ್ಯ ಸಿಬಿಐ ವಿನಯ್ ಕುಲಕರ್ಣಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಈ ಹಿಂದಿನ ಚಾರ್ಜ್ ಶೀಟ್ ನಲ್ಲಿ 8 ಮಂದಿಯ ವಿರುದ್ದ ಚಾರ್ಜ್ ಆಗಿತ್ತು. ಈಗ ಪುನಃ 3 ಮಂದಿಯ ವಿರುದ್ದ ಸಿಬಿಐ ಟೀಂ ಚಾರ್ಜ್ ಶೀಟ್​ ತಯಾರಿಸಿ ಕೋರ್ಟ್​ನ ಮುಂದಿಟ್ಟಿದೆ.

- Advertisement -

Related news

error: Content is protected !!