- Advertisement -
- Advertisement -
60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಮಾಸಾಶನ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ ಸಚಿವ ಸುನಿಲ್ ಕುಮಾರ್ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿ 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಸರ್ಕಾರ ಜಾನಪದ ಅಕಾಡೆಮಿಯಿಂದ ಪ್ರತೀ ತಿಂಗಳು 2 ಸಾವಿರ ಮಾಶಾಸನ ನೀಡಲು ನಿಶ್ಚಯಿಸಿದ್ದು ಈ ಮೂಲಕ ಕರಾವಳಿ ಭಾಗದ ದೈವ ನರ್ತಕರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ, ಇದೀಗ ಸರ್ಕಾರ ದೈವ ನರ್ತಕರಿಗೆ ಪೆನ್ಶನ್ ಘೋಷಣೆ ಮಾಡಿರುವುದು ದೈವನರ್ತಕರಿಗೆ ಸಿಹಿ ವಿಚಾರವಾಗಿದೆ ಎಂದು ಹೇಳಿದರು.
- Advertisement -