- Advertisement -
- Advertisement -
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತರಿವ ಕೊರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಮಿಕ್ರಾನ್ ತಡೆಗೆ 7 ಐಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
- ಮುನೀಶ್ ಮೌದ್ಗಿಲ್-ವಾರ್ ರೂಮ್, ಹೆಲ್ತ್ ಕೇರ್. ಆಕ್ಸಿಜನ್ ರೀಫಿಲ್ಲಿಂಗ್ ಸ್ಟೇಷನ್
- ಪಂಕಜ್ ಪಾಂಡೆ-ಹೋಮ್ ಐಸೋಲೇಷನ್ ನಿರ್ವಹಣೆ
- ಎಂ.ಶಿಖಾ-ಏರ್ಪೋರ್ಟ್ನಲ್ಲಿ ಸ್ಕ್ರೀನಿಂಗ್ ಟೆಸ್ಟ್
- ಪ್ರತಾಪ್ ರೆಡ್ಡಿ, ಗುಂಜನ್ ಕೃಷ್ಣ-ಆಕ್ಸಿಜನ್ ಪೂರೈಕೆ
- ಶಿಲ್ಪಾನಾಗ್-ರಾಜ್ಯ ಸರ್ವೆಲೆನ್ಸ್ ಯೂನಿಟ್ ಅಧಿಕಾರಿ
- ಕುಮಾರ್ ಪುಷ್ಕರ್-ಆಸ್ಪತ್ರೆಗಳಲ್ಲಿ ಬೆಡ್ ಮ್ಯಾನೇಜ್ಮೆಂಟ್
- ಎಂ.ಟಿ.ರೇಜು- ಸೋಂಕಿತರಿಗೆ ಔಷಧಿಗಳ ನಿರ್ವಹಣೆ
- Advertisement -