Thursday, March 28, 2024
spot_imgspot_img
spot_imgspot_img

ಒಮಿಕ್ರಾನ್​ ಆತಂಕ; 7 ನೋಡಲ್​ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

- Advertisement -G L Acharya panikkar
- Advertisement -
vtv vitla
vtv vitla

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತರಿವ ಕೊರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಮಿಕ್ರಾನ್ ತಡೆಗೆ 7 ಐಎಎಸ್​ ಅಧಿಕಾರಿಗಳನ್ನು ನೋಡಲ್​ ಅಧಿಕಾರಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

vtv vitla
vtv vitla
  • ಮುನೀಶ್ ಮೌದ್ಗಿಲ್-ವಾರ್​ ರೂಮ್​, ಹೆಲ್ತ್​ ಕೇರ್. ಆಕ್ಸಿಜನ್ ರೀಫಿಲ್ಲಿಂಗ್ ಸ್ಟೇಷನ್
  • ಪಂಕಜ್ ಪಾಂಡೆ-ಹೋಮ್ ಐಸೋಲೇಷನ್ ನಿರ್ವಹಣೆ
  • ಎಂ.ಶಿಖಾ-ಏರ್​ಪೋರ್ಟ್​ನಲ್ಲಿ ಸ್ಕ್ರೀನಿಂಗ್ ಟೆಸ್ಟ್​ ​
  • ಪ್ರತಾಪ್ ರೆಡ್ಡಿ, ಗುಂಜನ್ ಕೃಷ್ಣ-ಆಕ್ಸಿಜನ್ ಪೂರೈಕೆ
  • ಶಿಲ್ಪಾನಾಗ್-ರಾಜ್ಯ ಸರ್ವೆಲೆನ್ಸ್ ಯೂನಿಟ್​ ಅಧಿಕಾರಿ
  • ಕುಮಾರ್ ಪುಷ್ಕರ್-ಆಸ್ಪತ್ರೆಗಳಲ್ಲಿ ಬೆಡ್ ಮ್ಯಾನೇಜ್​ಮೆಂಟ್
  • ಎಂ.ಟಿ.ರೇಜು- ಸೋಂಕಿತರಿಗೆ ಔಷಧಿಗಳ ನಿರ್ವಹಣೆ
vtv vitla
vtv vitla
vtv vitla
- Advertisement -

Related news

error: Content is protected !!