- Advertisement -
- Advertisement -
ಕಡಬ: ತಾಲೂಕಿನ ಪೆರಾಬೆ ಗ್ರಾಮದ ಅನ್ನಡ್ಕದ ಹಳ್ಳದಲ್ಲಿ ನಿನ್ನೆ ಸಂಜೆ ಕೊಳೆತ ಸ್ಥಿತಿಯಲ್ಲಿದ್ದ ತಲೆಬುರುಡೆ ಪತ್ತೆಯಾಗಿತ್ತು ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಇಂದು ಅದೇ ಪರಿಸರದಲ್ಲಿ ಸ್ಥಳೀಯರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಹುಡುಕಾಟ ನಡೆಸಿದಾಗ ತಲೆ ಬುರುಡೆ ತೇಲಿ ಬಂದ ಹಳ್ಳದಲ್ಲೇ ಉಳಿದ ಅಸ್ತಿ ಪಂಚರಗಳು ಪತ್ತೆಯಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅನ್ನಡ್ಕದಿಂದ ಎರ್ಮಾಳತನಕ ಕಾಡಿನಲ್ಲಿ ಹುಡುಕಾಟ ನಡೆಸಿದಾಗ ಎರ್ಮಾಳದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ದೇಹದ ಭಾಗಗಳು ಪತ್ತೆಯಾಗಿದೆ.
- Advertisement -