Friday, April 26, 2024
spot_imgspot_img
spot_imgspot_img

ಕಣಿವೆ ರಾಜ್ಯದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ; ಪಾನಿಪುರಿ ವ್ಯಾಪಾರಿಯ ಹತ್ಯೆಗೈದ ಪಾಪಿಗಳು

- Advertisement -G L Acharya panikkar
- Advertisement -
driving

ಕಾಶ್ಮೀರ: ಕಣಿವೆ ರಾಜ್ಯಗಳಾದ ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ.. ಈ ಬಾರಿ ಉಗ್ರರು ದಾರಿಪಕ್ಕದಲ್ಲಿ ಗೋಲ್​​​ಗಪ್ಪ ಮಾರುವ ವ್ಯಾಪಾರಿಯನ್ನ ಹತ್ಯೆಗೈದಿದ್ದಾರೆ. ಸಾವನ್ನಪ್ಪಿದ ವ್ಯಾಪಾರಿಯನ್ನು ಅರ್​ವಿಂದ್ ಕುಮಾರ್ ಎಂದು ಗುರುತಿಸಲಾಗಿದೆ.

ಜಮ್ಮು ಕಾಶ್ಮೀರದ ಶ್ರೀನಗರ ಈದ್ಗಾ ಏರಿಯಾ ಬಳಿ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಶ್ರೀನಗರದ ಲಾಲ್​ಬಜಾರ್ ಏರಿಯಾದಲ್ಲಿ ಬಿರೇಂದರ್ ಪಾಸ್ವಾನ್ ಎಂಬುವರನ್ನು ಉಗ್ರರು ಹತ್ಯೆಗೈದಿದ್ದಾರೆ. ಸದ್ಯ ಈದ್ಗಾ ಏರಿಯಾ ಬಳಿ ನಡೆದ ದಾಳಿಯ ಹೊಣೆಯನ್ನ ಐಎಸ್​ಐಎಸ್​ ಹೊತ್ತುಕೊಂಡಿದೆ.

- Advertisement -

Related news

error: Content is protected !!