Thursday, May 9, 2024
spot_imgspot_img
spot_imgspot_img

ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪುನೀತ್​​ ಅಭಿಮಾನಿ

- Advertisement -G L Acharya panikkar
- Advertisement -

ವಿಜಯನಗರ: ಪುನೀತ್​​ ರಾಜಕುಮಾರ್​​​ ಅಭಿಮಾನಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟ ಪುನೀತ್​​​ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿ ಕಾಲುವೆಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ.

ಹೊಸಪೇಟೆ ತಾಲೂಕಿನ ಕಮಲಾಪುರದ 16ನೇ ವಾರ್ಡ್‌ನ ಬಂಡಿಕೇರಿ ನಿವಾಸಿ ಸಾದಪ್ಪ (40) ಎಂಬಾತ ಮೃತ ಅಭಿಮಾನಿ. ಮೊದಲೇ ಮದ್ಯವ್ಯಸನಿ ಆಗಿದ್ದ ಈತ ಪುನೀತ್​​ ನಿಧನದ ಸುದ್ದಿ ಕೇಳಿ ಪೊಲೀಸ್​​ ಕ್ವಾಟ್ರಸ್​​ ಸಮೀಪದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಮಲಾಪುರ ಪೊಲೀಸ್​ ಠಾಣೆಯಲ್ಲಿ ಕೇಸ್​​​​ ದಾಖಲಾಗಿದೆ. ಪೊಲೀಸರು ಮೃತದೇಹ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

- Advertisement -

Related news

error: Content is protected !!