- Advertisement -
- Advertisement -
ಕಾಸರಗೋಡು: ಕಾಂತಾರ ಸಿನಿಮಾ ದೇಶಾದಾದ್ಯಂತ ಸಂಚಲನ ಮೂಡಿಸಿ, ವಿದೇಶದಲ್ಲೂ ಭರ್ಜರಿ ಪ್ರದರ್ಶನ ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
ಈ ಸಿನಿಮಾ ಗ್ರಾಮೀಣ ಭಾಗದ ಜನರಲ್ಲೂ ಸಂಚಲನ ಮೂಡಿಸಿದೆ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಮದ ಕಾಯಿಮಲೆ ಎಂಬ ಪ್ರದೇಶದ 48 ಮಂದಿ ಬಸ್ಸಿನಲ್ಲಿ ಹೋಗಿ ಕಾವೇರಿ ಥಿಯೇಟರ್ ಕರ್ಮಂತೋಡಿ, ಮುಳ್ಳೇರಿಯಾದಲ್ಲಿ 4 ಗಂಟೆಯ ಕಾಂತರ ಶೋ.ವನ್ನು ವೀಕ್ಷಣೆ ಮಾಡಿದ್ದಾರೆ.
ಕಾಂತಾರ ಸಿನಿಮಾ ಗ್ರಾಮ ಗ್ರಾಮಗಳಲ್ಲಿ ಯಾವ ಮಟ್ಟದಲ್ಲಿ ತರಂಗ ಹುಟ್ಟಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಕಾಯಿಮಲೆ ಗ್ರಾಮಸ್ಥರು.
- Advertisement -