- Advertisement -
- Advertisement -
ವಿಟ್ಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ವರುಣನ ಕೃಪೆಗಾಗಿ ಪಂಚಲಿಂಗೇಶ್ವರ ದೇವರಿಗೆ ವರುಣ ಜಪದೊಂದಿಗೆ ಸೀಯಾಳ ಅಭಿಷೇಕ ನಾಳೆ (ಎ. 22)ರಂದು ನಡೆಯಲಿರುವುದು.
ಬೆಳಗ್ಗೆ 9.30 ಗಂಟೆಗೆ ಸಾಮೂಹಿಕ ಪ್ರಾರ್ಥನೆ ನಡೆಯಲಿರುವುದು. ಈ ಎಲ್ಲಾ ಪುಣ್ಯ ಕಾರ್ಯಕ್ರಮಕ್ಕೆ ಬರುವ ಭಕ್ತಾಭಿಮಾನಿಗಳು ಶ್ರೀ ದೇವರ ಅಭಿಷೇಕಕ್ಕಾಗಿ ಸೀಯಾಳ ತಂದು ಪುಣ್ಯ ಕಾರ್ಯದಲ್ಲಿ ಭಾಗವಹಿಸುವಂತೆ ವಿನಂತಿ.
- Advertisement -