Thursday, April 25, 2024
spot_imgspot_img
spot_imgspot_img

ನೀರಜ್​​ ಚೋಪ್ರಾ ಸೇರಿ 9 ಮಂದಿ ಕ್ರೀಡಾ ಸಾಧಕರಿಗೆ ಖೇಲ್​​ ರತ್ನ ಅವಾರ್ಡ್​ ಘೋಷಣೆ

- Advertisement -G L Acharya panikkar
- Advertisement -

ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೂ ಒಂಬತ್ತು ಮಂದಿ ಕ್ರೀಡಾ ಸಾಧಕರಿಗೆ ಖೇಲ್​​ ರತ್ನ ಅವಾರ್ಡ್​ ಘೋಷಿಸಿದೆ. ಒಲಂಪಿಕ್​​ ಗೋಲ್ಡ್​ ಮೆಡಲಿಸ್ಟ್​​ ನೀರಜ್​​ ಚೋಪ್ರಾ, ಕುಸ್ತಿಪಟು ರವಿ ಕುಮಾರ್​​ ದಹಿಯಾ, ಬಾಕ್ಸರ್​​ ಲವ್ಲೀನಾ ಬೋರ್ಗೊಹೈನ್ ಸೇರಿದಂತೆ 9 ಮಂದಿಗೆ ಖೇಲ್​​ ರತ್ನ ಅವಾರ್ಡ್​ ಅನೌನ್ಸ್​ ಮಾಡಲಾಗಿದೆ.

ಇದೇ ಬರುವ 13ನೇ ತಾರೀಕಿನಂದು ರಾಷ್ಟ್ರಪತಿ ಭವನದಲ್ಲಿ ಈ ಕ್ರೀಡಾ ಸಾಧಕರಿಗೆ ಖೇಲ್​​ ರತ್ನ ಅವಾರ್ಡ್​ ಕೊಟ್ಟು ಗೌರವಿಸಲಾಗುವುದು ಎಂದು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಿಳಿಸಿದೆ. ರಾಷ್ಟ್ರಪತಿ ರಾಮನಾಥ್​​ ಕೋವಿಂದ್ ಎಲ್ಲರಿಗೂ ಕೈಯಾರೆ ಅವಾರ್ಡ್​ ನೀಡಲಿದ್ದಾರೆ.

- Advertisement -

Related news

error: Content is protected !!