- Advertisement -
- Advertisement -
ಪುತ್ತೂರು: ಮಾಡತ್ತಾರ್ ಕಲ್ಲೇಗ ಪುಣ್ಯಕುಮಾರ ಕ್ಷೇತ್ರದಲ್ಲಿ ದ.18ರಂದು ನಡೆಯುವ ನೇಮೋತ್ಸವದ ಪೂರ್ವ ತಯಾರಿಯಾಗಿ ಕಲ್ಲೇಗ ಟೈಗರ್ಸ್ ಮತ್ತು ಓಂ ಫ್ರೆಂಡ್ಸ್ ಕಲ್ಲೇಗ ಇದರ ಸದಸ್ಯರಿಂದ ಶ್ರಮದಾನ ನಡೆಯಿತು.
ಕಲ್ಲೇಗ ಟೈಗರ್ಸ್ ನ ಅಕ್ಷಯ್ ಕಲ್ಲೇಗ ಮತ್ತು ಓಂ ಫ್ರೆಂಡ್ಸ್ ಕಲ್ಲೇಗ ಇದರ ಅಜಯ್ ಆಚಾರಿ ನೇತೃತ್ವದಲ್ಲಿ ಶ್ರಮದಾನ ನಡೆಸಲಾಯಿತು. ಸಂತೋಷ್ ಜೆ. ಪಿ, ಬಾಲಕೃಷ್ಣ ಪೂಜಾರಿ ಪಲ್ಲತ್ತಾರ್ ಸಹಿತ ಹಲವರು ಉಪಸ್ಥಿತರಿದ್ದರು.
- Advertisement -