- Advertisement -
- Advertisement -
ಬಂಟ್ವಾಳ: ಕರಾವಳಿಯ ಪ್ರಸಿದ್ಧ ಕ್ಷೇತ್ರದಲ್ಲೊಂದಾದ ನರಹರಿ ಪರ್ವತದ ಪರಿಸರದಲ್ಲಿ ಇತ್ತೀಚೆಗೆ ಮಧ್ಯಪಾನ, ಧೂಮಪಾನ, ಪ್ರೇಮಿಗಳ ಅಶ್ಲೀಲ ವರ್ತನೆ, ಅನ್ಯಧರ್ಮೀಯರ ಹಾವಳಿಯು ಜಾಸ್ತಿಯಾಗುತ್ತಿದ್ದು, ಇದನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಇನ್ನು ಮುಂದೆಯೂ ಇಂತಹ ವರ್ತನೆಗಳು ಜಾಸ್ತಿಯಾಗುತ್ತಾ ಹೋದರೆ ಅದಕ್ಕೆ ತಕ್ಕ ಉತ್ತರವನ್ನು ನೀಡಲು ಬಜರಂಗದಳ ಸಜ್ಜಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -