- Advertisement -
- Advertisement -
ಮಂಗಳೂರಿನಲ್ಲಿ ಬ್ರಿಟಿಷರ ದಾಸ್ಯದ ಸಂಕೇತವಾಗಿರುವ ಲೇಡಿಹಿಲ್ ವೃತ್ತದ ಹೆಸರಿನ ಬದಲಾಗಿ ವಿಶ್ವ ಸಂತ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ಲೇಡಿಹಿಲ್ ವೃತ್ತಕ್ಕೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಅಧಿಕೃತವಾಗಿ ಘೋಷಿಸಬೇಕಾಗಿ ವಿಶ್ವಹಿಂದು ಪರಿಷತ್ ಬಜರಂಗದಳ ಮಂಗಳೂರು ಅಗ್ರಹಿಸುತ್ತದೆ. ಈ ಹಿನ್ನಲೆ ಇಂದು ಬಜರಂಗದಳದ ಕಾರ್ಯಕರ್ತರು ಲೇಡಿಹಿಲ್ ವೃತ್ತಕ್ಕೆ ಮತ್ತೆ ನಾರಾಯಣ ಗುರು ವೃತ್ತ ಎಂಬ ನಾಮಫಲಕವನ್ನು ಅಳವಡಿಸಿದರು.
- Advertisement -