Wednesday, April 24, 2024
spot_imgspot_img
spot_imgspot_img

ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಮತ್ತೆ ಬಜರಂಗದಳ ಕಾರ್ಯಕರ್ತರಿಂದ ನಾರಾಯಣ ಗುರುಗಳ ನಾಮಫಲಕ ಅಳವಡಿಕೆ

- Advertisement -G L Acharya panikkar
- Advertisement -

ಮಂಗಳೂರಿನಲ್ಲಿ ಬ್ರಿಟಿಷರ ದಾಸ್ಯದ ಸಂಕೇತವಾಗಿರುವ ಲೇಡಿಹಿಲ್ ವೃತ್ತದ ಹೆಸರಿನ ಬದಲಾಗಿ ವಿಶ್ವ ಸಂತ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರನ್ನು ಲೇಡಿಹಿಲ್ ವೃತ್ತಕ್ಕೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಅಧಿಕೃತವಾಗಿ ಘೋಷಿಸಬೇಕಾಗಿ ವಿಶ್ವಹಿಂದು ಪರಿಷತ್ ಬಜರಂಗದಳ ಮಂಗಳೂರು ಅಗ್ರಹಿಸುತ್ತದೆ. ಈ ಹಿನ್ನಲೆ ಇಂದು ಜರಂಗದಳದ ಕಾರ್ಯಕರ್ತರು ಲೇಡಿಹಿಲ್ ವೃತ್ತಕ್ಕೆ ಮತ್ತೆ ನಾರಾಯಣ ಗುರು ವೃತ್ತ ಎಂಬ ನಾಮಫಲಕವನ್ನು ಅಳವಡಿಸಿದರು.

vtv vitla
vtv vitla
- Advertisement -

Related news

error: Content is protected !!