- Advertisement -
- Advertisement -
ಮಂಗಳೂರು: ಡಾ. ಸುಮನ್ ತಲ್ವಾರ್ ಅಭಿನಂದನಾ ಸಮಿತಿ ವತಿಯಿಂದ ನಟ ಡಾ. ಸುಮನ್ ತಲ್ವಾರ್ರವರಿಗೆ “ಸುಮನ ತಮ್ಮನ’ ಕಾರ್ಯಕ್ರಮವು ಕುದ್ಮಲ್ ರಂಗ ರಾವ್ ಟೌನ್ ಹಾಲ್ ಮಂಗಳೂರಿನಲ್ಲಿ ಫೆ.16ರಂದು ಸಂಜೆ 5.00 ಗಂಟೆಗೆ ನಡೆಯಲಿದೆ.
ಮಿಲಾಗ್ರಿಸ್ ಚರ್ಚ್ ವಠಾರದಿಂದ ಟೌನ್ ಹಾಲ್ವರೆಗೆ ತುಳುನಾಡ ಸಾಂಸ್ಕೃತಿಕ ಕಲೆಯೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ಮುಖ್ಯ ಅತಿಥಿಗಳಿಂದ ತುಳುನಾಡ ಹೆಮ್ಮೆಯ ಪುತ್ರ ಡಾ.ಸುಮನ್ ತಲ್ವಾರ್ ಅವರಿಗೆ ಅದ್ಧೂರಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಖ್ಯಾತ ಗಾಯಕ ಅಜಯ್ ವಾರಿಯರ್, ಕಲಾವತಿ ದಯಾನಂದ್, ವಿಶ್ವಾಸ್ ಗುರುಪುರ, ಮಲ್ಲಕಾ ಮಟ್ಟಿ ಇವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.
- Advertisement -