- Advertisement -
- Advertisement -


ಮಂಗಳೂರು ಉಡುಪಿ ಕುಂದಾಪುರ ನಡುವೆ ಸಂಚರಿಸುವ ವಿಜಯಲಕ್ಷ್ಮಿ ಶ್ರೇಯಾ ಬಸ್ಸಿನ ನಿರ್ವಾಹಕರಾದ ಗೋಪಾಲ್ ಶೆಟ್ಟಿ ಅವರು ತನ್ನ ಬಸ್ಸಿನಲ್ಲಿ ಬೆಲೆಬಾಳುವ ಚಿನ್ನಾಭರಣಗಳನ್ನು ಸಿಕ್ಕಿದ ಕೂಡಲೇ ವಾರಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.



- Advertisement -








