Thursday, March 28, 2024
spot_imgspot_img
spot_imgspot_img

ಮಂಗಳೂರು: ಹೃದಯ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಮುಸ್ಲಿಂ ಮಹಿಳೆಯರಿಗೆ 1 ಲಕ್ಷ ಸಹಾಯಧನ; ಧಾರ್ಮಿಕ ದತ್ತಿ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಾರತಮ್ಯ ನೀತಿಗೆ ಭಜರಂಗದಳದಿಂದ ಆಗ್ರಹ

- Advertisement -G L Acharya panikkar
- Advertisement -

ಧಾರ್ಮಿಕ ದತ್ತಿ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆಯವರು ಮುಸ್ಲಿಂ ಮಹಿಳೆಯರಿಗೆ ಹೃದಯ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ 1 ಲಕ್ಷ ಸಹಾಯಧನ ಘೋಷಣೆ ಮಾಡಿ ತಾರತಮ್ಯ ಮಾಡಿದ್ದಾರೆ. ಅವರ ಈ ಇಬ್ಬಗೆಯ ನೀತಿಯು ಸರಿಯಲ್ಲ. ಇವರ ಈ ಕ್ರಮಕ್ಕೆ ನಮ್ಮ ವಿರೋಧವಿದೆ ಎಂದು ಭಜರಂಗದಳ ಆಗ್ರಹಿಸಿದೆ.

ಹಿಂದು ಧರ್ಮದಲ್ಲೂ ಸಾಕಷ್ಟು ಬಡ ಮಹಿಳೆಯರ ಹೃದಯ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಸಹಾಯ ಅವಶ್ಯಕತೆ ಇದೆ. ತಾವು ತಕ್ಷಣ ಈ ಯೋಜನೆಯನ್ನು ಧಾರ್ಮಿಕ ದತ್ತಿ ಇಲಾಖೆಯ ಮುಖಾಂತರ ಹಿಂದು ಮಹಿಳೆಯರಿಗೂ ನೀಡಬೇಕಾಗಿ ಬಜರಂಗದಳ ಜಿಲ್ಲಾ ಸಂಯೋಜಕರಾದ ಪುನೀತ್ ಅತ್ತಾವರ ಆಗ್ರಹಿಸಿದ್ದಾರೆ.

driving
- Advertisement -

Related news

error: Content is protected !!