- Advertisement -
- Advertisement -
ವಿಟ್ಲ: ಅನಂತಾಡಿ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ನಡೆದ ಅನಂತಾಡಿ ಪ್ರಿಮೀಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಫೆ. 18-19ರಂದು ಅನಂತಾಡಿ ಚಿತ್ತರಿಗೆ ಮೈದಾನದಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಮಹಮ್ಮಾಯಿ ಫ್ರೆಂಡ್ಸ್ ಅನಂತಾಡಿ, ದ್ವಿತೀಯ ಬಹುಮಾನವನ್ನು ರಾಯಲ್ ಸ್ಟಾರ್ ಮಾಣಿ, ತೃತೀಯ ಬಹುಮಾನವನ್ನು ಫ್ರೆಂಡ್ಸ್ ಆರ್ಕ, ಚತುರ್ಥ ಬಹುಮಾನವನ್ನು Play boys ಅನಂತಾಡಿ ಪಡೆದುಕೊಂಡಿತ್ತು.
ಬಂಟ್ವಾಳ ಶಾಸಕ ರಾಜೇಶ್ ನಾೖಕ್, ಮಾಜಿ ಸಚಿವ ರಮಾನಾಥ ರೈ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ , ಸನತ್ ಕುಮಾರ್ ರೈ ಅನಂತಾಡಿ, ವಿಟ್ಲಪಡ್ನೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು,
ಗೀತಾ ಚಂದ್ರಶೇಖರ್ ಮಾಜಿ ತಾಲೂಕು ಪಂಚಾಯತ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- Advertisement -