- Advertisement -
- Advertisement -
ವಿಟ್ಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪುತ್ತೂರು ಜಿಲ್ಲೆ ಗ್ರಾಮ ವಿಕಾಸ ಪ್ರಮುಖ ರಮೇಶ್ ಆಳ್ವ ಅವರ ತಂದೆ ರಾಮಣ್ಣ (87) ಅವರು ವಿಧಿವಶರಾಗಿದ್ದಾರೆ.
ವಯೋಸಹಜ ಅನಾರೋಗ್ಯದ ಹಿನ್ನಲೆ ಇಹಲೋಕ ತ್ಯಜಿಸಿದ್ದಾರೆ. 2 ಹೆಣ್ಣು ಮಕ್ಕಳು, ಒಬ್ಬ ಮಗನನ್ನು, ಹೆಂಡತಿಯನ್ನು ಅಗಲಿಸಿದ್ದಾರೆ.
- Advertisement -