Thursday, April 25, 2024
spot_imgspot_img
spot_imgspot_img

ವಿಟ್ಲ: ಆರ್‌.ಎಸ್.ಎಸ್‌ ಪುತ್ತೂರು ಜಿಲ್ಲೆ ಗ್ರಾಮ ವಿಕಾಸ ಪ್ರಮುಖ ರಮೇಶ್ ಆಳ್ವ ಅವರಿಗೆ ಪಿತೃವಿಯೋಗ

- Advertisement -G L Acharya panikkar
- Advertisement -

ವಿಟ್ಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪುತ್ತೂರು ಜಿಲ್ಲೆ ಗ್ರಾಮ ವಿಕಾಸ ಪ್ರಮುಖ ರಮೇಶ್ ಆಳ್ವ ಅವರ ತಂದೆ ರಾಮಣ್ಣ (87) ಅವರು ವಿಧಿವಶರಾಗಿದ್ದಾರೆ.

ವಯೋಸಹಜ ಅನಾರೋಗ್ಯದ ಹಿನ್ನಲೆ ಇಹಲೋಕ ತ್ಯಜಿಸಿದ್ದಾರೆ. 2 ಹೆಣ್ಣು ಮಕ್ಕಳು, ಒಬ್ಬ ಮಗನನ್ನು, ಹೆಂಡತಿಯನ್ನು ಅಗಲಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!