- Advertisement -
- Advertisement -
ವಿಟ್ಲ: ಅಕ್ರಮವಾಗಿ ರಸ್ತೆ ಮಧ್ಯದಲ್ಲಿ ಗುಂಡಿ ತೆಗೆದು ಹಸಿರು ಧ್ವಜ ಹಾಕಿರುವ ಘಟನೆ ಉರಿಮಜಲಿನಲ್ಲಿ ನಡೆದಿದೆ.
ಡಾಮರು ರಸ್ತೆಯ ಮಧ್ಯದಲ್ಲಿ ಹಸಿರು ಧ್ವಜ ಹಾಕಿದ್ದು, ಸರ್ಕಾರದ ಅನುದಾನದಿಂದ ನಿರ್ಮಿಸಿದ ಡಾಮರು ರಸ್ತೆಯನ್ನು ಹಾನಿ ಮಾಡಿದ್ದಕ್ಕಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ರೋಶದ ವ್ಯಕ್ತಪಡಿಸಿದ್ದರು.
ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶದ ಮೇರೆಗೆ ಹಸಿರು ದ್ವಜವನ್ನು ರಸ್ತೆ ಮಧ್ಯದಲ್ಲಿ ಹಾಕಿದವರೇ ತೆರವುಗೊಳಿಸಿದ್ದಾರೆ.
- Advertisement -