Thursday, May 9, 2024
spot_imgspot_img
spot_imgspot_img

ವಿಟ್ಲ: ಉಜಿರೆಮಾರ್ ನಿವಾಸಿ ದೀಪಕ್ ನೇಣು ಬಿಗಿದು ಆತ್ಮಹತ್ಯೆ

- Advertisement -G L Acharya panikkar
- Advertisement -

ವಿಟ್ಲ: ಯುವಕನೋರ್ವ ಗೇರುಬೀಜ ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ರಾತ್ರಿ ವಿಟ್ಲದ ಉಜಿರೆಮಾರ್ ನಲ್ಲಿ ನಡೆದಿದೆ.

vtv vitla
vtv vitla

ಮೃತರನ್ನು ವಿಟ್ಲದ ಉಜಿರೆಮಾರ್ ನಿವಾಸಿ ದೀಪಕ್ (21) ಎಂದು ಗುರುತಿಸಲಾಗಿದೆ.

ದೀಪಕ್ ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದು ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಮೃತರು ತಂದೆ ಬಾಲಕೃಷ್ಣ ನಾಯ್ಕ್ ತಾಯಿ ,ತಂಗಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕಡುಬಡತನದಲ್ಲಿದ್ದ ಕುಟುಂಬ ಈತನದ್ದಾಗಿದ್ದು, ತಾಯಿ ಅಂಗವಿಕಲರಾಗಿದ್ದಾರೆ.

vtv vitla
vtv vitla
- Advertisement -

Related news

error: Content is protected !!